
nataka
12th December 2024
ಅಅಅ

ಶ್ರೀ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ "ಪಾಂಡುವಿಜಯ ಅರ್ಥಾತ್ ಕೀಚಕನ ವಧೆ" ಪೌರಾಣಿಕ ಬಯಲು ನಾಟಕ ಪ್ರಧರ್ಶನ
ಸಾರಾಂಶ
ಶ್ರೀ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ "ಪಾಂಡುವಿಜಯ ಅರ್ಥಾತ್ ಕೀಚಕನ ವಧೆ" ಪೌರಾಣಿಕ ಬಯಲು ನಾಟಕ ಪ್ರಧರ್ಶನ
ಬಳ್ಳಾರಿ ಡಿ ೧೨. ಜಿಲ್ಲೆಯ ಸಿರುಗುಪ್ಪ ತಾಲೂಕಿನ ೬೪-ಹಳೆಕೋಟೆ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ತಾತನವರ ಜಾತ್ರೆಯ ಅಂಗವಾಗಿ ನಡೆದ "ಪಾಂಡುವಿಜಯ ಅರ್ಥಾತ್ ಕೀಚಕನ ವಧೆ" ಎಂಬ ಪೌರಾಣಿಕ ಬಯಲು ನಾಟಕ ಕಾರ್ಯಕ್ರಮದ ಉದ್ಘಾಟಕರಾಗಿ ಬಿಜೆಪಿ ಯುವಮೋರ್ಚ ಜಿಲ್ಲಾಧ್ಯಕ್ಷರಾಗಿ ಭಾಗವಹಿಸಿ, ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಶೇಖಪ್ಪ , ಈರಣ್ಣ, ಶಂಕ್ರಪ್ಪ, ವೆಂಕಟೇಶ, ಕಾಕೇರ್ ಬಸಪ್ಪ, ವೆಂಕಟೇಶ್, ಗಾದಿಲಿಂಗ, ಕೊಂಡಯ್ಯ, ಶೇಖಣ್ಣ, ಆದಪ್ಪ ,ಶ್ರೀಧರ, ಚೆನ್ನ, ಭಾಷಾ, ನಾಗರಾಜ, ಶ್ರೀಧರ, ಮಂಜುನಾಥ, ಊರಿನ ಮುಖಂಡರು ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರುಗಳು ಭಾಗಿಯಾಗಿದ್ದರು.
Comments
ಸಂಬಂಧಿತ ಲೇಖನಗಳು
ಪ್ರಕಾಶಕರು
B PAMPANA GOUDA